ಹುಡುಗುತನ

ಮುದುಕನಾದರೂ ಹುಡುಗುತನ ನಿಲ್ಲಲ್ಲೂಲ್ಲದು,
ಮಳೆನಿಂತರು ಹರಿಯುವ ನೀರು ನಿಲ್ಲಲ್ಲೂಲ್ಲದು,
ನಿದ್ದೆ ಮುಗಿದರು ಕನಸು ಕಾಣುವದು ನಿಲ್ಲಲ್ಲೂಲ್ಲದು,
ನಿಲ್ಲಿಸಲ್ಲಿಕ್ಕೆ ಏಕೇ ಮಿಡಿಯುತಿದೆ ಮನಸ್ಸು?
ಓಡುವ ಕನಿಸ್ಸಿಗೆ ಕಡಿವಾಣ ಹಾಕಲು
ಹಾತೊರೆಯುತಿದೆ ಮನಸ್ಸು.

ಸಾವಿನ ಶಾಶ್ವತೆಯೇನು ತಿಳಿದ ಮನಸ್ಸು,
ಜೀವನದ ನಿಶ್ಚಿತಕ್ಕೆ ಸೋತಿದೆ.
ಸಾವಿಲ್ಲದೆ ಅಮರಾನಗುವ ಗುರಿಗೆ,
ಇಟ್ಟ ಮೊದಲ ಹೆಜ್ಜೆ ಇ ಕವಿತೆಯಾಗಿದೆ.

No comments: